ತುಮಕೂರು: ನಗರದ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಸಂಚುರ ವಾಚ್ ಕೇಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಕಾರ್ಮಿಕರು ನ್ಯಾಯಕ್ಕಾಗಿ ದಶಕದ ಹೆಚ್ಚು ಕಾಲ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಜಯದಕ್ಕಿದೆ. ಈ ಸಂಬAಧ ಕಾರ್ಖಾನೆಯನ್ನು ಅಕ್ರಮ ಬೀಗ ಮುದ್ರೆ ಗೆ ಒಳಪಡಿಸಿದ್ದ ಆಡಳಿತ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ಅವರಿಗೆ ಕಾರ್ಮಿಕರಿಗೆ ನ್ಯಾಯ ಬದ್ಧವಾಗಿ ಬರಬೇಕಾದಂತಹ ಹಣದ ಪರಿಹಾರವನ್ನು ನೀಡುವಂತೆ ಕೋರಿ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಕಾರ್ಮಿಕರು ಕಾರ್ಮಿಕ ನ್ಯಾಯಾಧೀಕರಣ ಕಾರ್ಮಿಕ ನ್ಯಾಯಾಧಿಕರಣದಲ್ಲಿ ವಕೀಲರಾದಂತಹ ಹಿರಿಯ ಕಾರ್ಮಿಕ ನಾಯಕರು ಆದಂತ ಮುರಳೀಧರ್ ರವರು ವಿವಾದವನ್ನು ಕಾರ್ಮಿಕರ ಪರವಾಗಿ ವಾದಿಸಿ, ಪರಿಹಾರದ ಮತ್ತೊಬ್ಬನು ನೀಡುವಂತೆ ನ್ಯಾಯಾಲಯದ ಆದೇಶವನ್ನು ಪಡೆಯಲು ಯಶಸ್ವಿಯಾಗಿದ್ದರು.
ಹಾಗೂ ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ ದಾವೇ ಹೊಡಿ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪ್ರಾಧಿಕಾರ ಕಾರ್ಮಿಕರು ಉಪಧಮಕ್ಕೆ ಅರ್ಹ ಎಂದು ತೀರ್ಪು ನೀಡಿತು.
ನ್ಯಾಯಾಲಯಗಳ ಆದೇಶದ ನಂತರವೂ ಆಡಳಿತ ಮಂಡಳಿಯು ಕಾರ್ಮಿಕ ದಿನಾಚರಣೆವಾಗ ಬೇಕಾದಂತಹ ಹಾಗೂ ಪರಿಹಾರವನ್ನು ನೀಡದೆ ಇದ್ದ ಕಾರಣ ಕಾರ್ಮಿಕರು ಅಧಿಕಾರಿಗಳ ಮೂಲಕ ಭೂ ಕಂದಾಯ ಬಾಕಿ ವಸುಲಾತಿ ಕ್ರಮಕ್ಕೆ ಮುಂದಾದರು..
ವರ್ಷಗಳು ತಂದಿದ್ದಾಗಿಯೂ ಕ್ರಮ ಕೈಗೊಳ್ಳದ ಕಾರಣ ಬಳಲಿ ಬೆಂಡಾಗಿದAತಹ ಕಾರ್ಮಿಕರು ಲೋಕಾಯುಕ್ತ ಕೆರೆ ಹೋಗಿ ಲೋಕಾಯುಕ್ತರ ಮಧ್ಯಪ್ರವೇಶದ ನಂತರ ತುಮಕೂರ್ ನಗರ ತುಮಕೂರ್ ತಾಲ್ಲೂಕಿನ ತಾಸಿಲ್ದಾರ್ ರಾಜೇಶ್ವರಿ ಯವರ ಮುತವರ್ಜಿಯಿಂದಾಗಿ ಸಂಗ್ರಹ ಸಂಗ್ರಹಿಸಿ ಉಪಧನ ನಿಯಂತ್ರಣ ಅಧಿಕಾರಿಗಳ ಪ್ರಾಧಿಕಾರಕ್ಕೆ ಜಮಾ ಮಾಡಲಾಯಿತು ಎಂದು ಒಪ್ಪದನ ನಿಯಂತ್ರಣದ ನಿಯಂತ್ರಣ ಅಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳು ಆದ ತೇಜೋವತಿ ಯವರು ಕಾರ್ಮಿಕರಿಗೆ ಉಪಧನ ಪಾವತಿಯ ಚೆಕ್ಕುಗಳನ್ನು ಸಂದಾಯ ಮಾಡಿದರು, ೧೩ ವರ್ಷಕ್ಕೂ ಹೆಚ್ಚು ಕಾಲ ಪಕ್ಷಿಗಳಂತೆ ಕಾಯುತ್ತಾ ನಿತ್ಯವೂ ಅಲೆದಾಡುತ್ತಿದ್ದ ಕಾರ್ಮಿಕರಿಗೆ ಕಡೆಗೂ ನ್ಯಾಯ ಸಿಕ್ಕಂತಾಯಿತು
ಉಪಧನ ಪಾವತಿ ನಿಯಂತ್ರಣ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರ ಪರವಾಗಿದರು ಅಂತೂ ೧೩ ವರ್ಷಕ್ಕೂ ಕಾಲ ಅಲೆದಾಡಿದ ಬಡ ಕಾರ್ಮಿಕರಿಗೆ ತಡವಾಗಿ ಆದರೂ ಸಿಕ್ಕಿತು.
ಉಪಧನವನ್ನು ಸ್ವೀಕರಿಸಿದ ಉಮಾಪತಿ, ಟಿ,ಜಿ ಪ್ರಕಾಶ, ಲಕ್ಷö್ಮಮ್ಮ, ಹಾಗೂ ಭಾಗ್ಯಮ್ಮ ನವರು ಲೋಕಾಯುಕ್ತ ಅಧಿಕಾರಿಗಳನ್ನು, ತುಮಕೂರ್ ತಾಲೂಕಿನ ತಾಸಿಲ್ದಾರ್ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
(Visited 1 times, 1 visits today)