ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಅವರ ೫೫ನೇ ಹುಟ್ಟುಹಬ್ಬವನ್ನು ಅವರ ಹಿತೈಷಿಗಳು ಗುರುವಾರ ಸಂಭ್ರಮದಿAದ ಆಚರಿಸಿ ಶುಭ ಕೋರಿದರು. ಧನಿಯಾಕುಮಾರ್ ಅವರ ತುಮಕೂರಿನ ನಿವಾಸದಲ್ಲಿ ಬೆಳಿಗ್ಗೆ ತಂಗನಹಳ್ಳಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಧನಿಯಾಕುಮಾರ್ ಪತ್ನಿ, ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಹಿರಿಯ ಕಲಾವಿದ ಡಾ.ಲಕ್ಷಣದಾಸ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಕೆ.ವೆAಕಟಸ್ವಾಮಿ, ಮಲ್ಲಸಂದ್ರ ಶಿವಣ್ಣ, ಪಿ.ಎನ್.ರಾಮಯ್ಯ, ಆರ್.ಎನ್.ವೆಂಕಟಾಚಲ, ಮಧು ಜ್ಯೂವೆರ್ಸ್, ಹೊಸಕೋಟೆ ನಟರಾಜು, ಮಂಜೇಶ್, ಟಿ.ಕೆ.ಆನಂದ್, ಡಿ.ಎಂ.ಸತೀಶ್, ತೇಜಸ್, ನಟರಾಜಶೆಟ್ಟರು, ಟಿ.ಹೆಚ್.ಬಾಲಕೃಷ್ಣ, ಪಂಚಾಕ್ಷರಯ್ಯ, ಶಾಂತಕುಮಾರ್ ಮೊದಲಾದವರು ಭಾಗವಹಿಸಿ ಶುಭಕೋರಿದರು.
(Visited 1 times, 1 visits today)